ಕೆ.ಆರ್.ಎಂಟರ್ಟೈನ್ಮೆಂಟ್ಸ್ ಲಾಂಛನದಲ್ಲಿ ಕೆ.ಶ್ರೀರಾಮ ರೆಡ್ಡಿ ನಿರ್ಮಿಸಿರುವ ರಮೇಶ ರಾಜ್ ನಿರ್ದೇಶನದ ತವರಿನ ಋಣ ಚಿತ್ರದ ಮೊದಲ ಪ್ರತಿ ಸಿದ್ದವಾಗಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿರುವ, ಕೆ.ಎಲ್.ಲಕ್ಷ್ಮಣ ಮೂರ್ತಿ ಸಹ ನಿರ್ಮಾಪಕರಾಗಿರುವ ಈ ಚಿತ್ರದ ಛಾಯಾಗ್ರಹಣ ಜಗದೀಶ್ ವಾಲಿ, ಸಂಗೀತ ಜಿ.ಅಭಿಮನ್ ರಾಯ್, ಸಂಕಲನ ತಿರುಪತಿ ರೆಡ್ಡಿ, ಸಹ ನಿರ್ದೇಶನ ರಮಣ ರೆಡ್ಡಿ, ಅಮೃತ್ ಮುದ್ದು, ಕಲೆ ಬಾಬುಖಾನ್, ನೃತ್ಯ ರಘು, ರಾಮು, ಪ್ರಸಾದ್, ಸಾಹಸ ಕೌರವ ವೆಂಕಟೇಶ್. ತಾರಾಗಣದಲ್ಲಿ ಪೂಜಾಗಾಂಧಿ, ಪರಮೇಶ್, ರಮೇಶ್ ಭಟ್, ಪದ್ಮಜಾರಾವ್, ಅಚ್ಯುತ್ ಕುಮಾರ, ವಾಣಿಶ್ರೀ, ಕೃಷ್ಣೆಗೌಡ್ರು, ಗಿರಿಜಾ ಲೋಕೆಶ್, ತಬಲಾ ನಾಣಿ, ಮುನಿ, ಶ್ರೀರಾಮ್ರೆಡ್ಡಿ, ಆಶಾರಾಣಿ, ಮೈಸೂರು ರಮಾನಂದ್, ಬಿರಾದಾರ್, ಜಯರಾಮ್, ರೀತೆಶ್ ಮುಂತಾದವರು ಅಭಿನಯಿಸಿದ್ದಾರೆ.